ಚಟುವಟಿಕೆ 8:ರಸಪ್ರಶ್ನೆ ಬ್ಯಾಂಕ್

             6ನೇ ತರಗತಿ ಕನ್ನಡ ರಸಪ್ರಶ್ನೆಗಳು
1.ಭಾರತದ ಪ್ರಥಮ ರಾಷ್ಟ್ರಪತಿ ಯಾರು?
   *ಡಾ.ರಾಜೇಂದ್ರ ಪ್ರಸಾದ್ 
2.ಬೆ.ಗೋ.ರಮೇಶರವರ ಅಂಕಿತನಾಮ ಯಾವುದು?
   *ಶಾಂತಿಪ್ರಿಯ
3.ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಸ್ಥಾಪಕರು
   ಯಾರು?
   *ಡಾ.ಜಾಕಿರ್ ಹುಸೇನ್ 
4.ವಚನ ಬದಲಿಸಿ.
   *ತಮ್ಮಂದಿರು -ತಮ್ಮ 
5.ರೂಢನಾಮಕ್ಕೆ ಉದಾಹರಣೆ ಕೊಡಿ.
   *ಪರ್ವತ
6.ವರ್ಗೀಯ ವ್ಯಂಜನಗಳು ಎಷ್ಟು?
   *25
7.ಶೋಕಾಚರಣೆ ಪದದ ಅರ್ಥವೇನು?
   *ಸಂತಾಪ ಸೂಚಿಸುವುದು. 
8.ಚಿಕ್ಕ ತೋಟ ಚೂರು ಕಸ ಬಿದ್ದರೆ ಹಾಳು ಈ ಗಾದೆ ಗುರುತಿಸಿ 
   * ಕಣ್ಣು 
9.ಲಿಂಗಗಳಲ್ಲಿ ಎಷ್ಟು ಪ್ರಕಾರಗಳಿವೆ?
    *3 ಪ್ರಕಾರಗಳಿವೆ. 
10.ಚತುರ್ಥಿ ವಿಭಕ್ತಿ ಪ್ರತ್ಯಯಗಳಿಲ್ಲದ_______________.
     * ಗೆ, ಇಗೆ,ಕ್ಕೆ.
11.ಕೃಷ್ಣ ಸುಧಾಮ ನಾಟಕದ ಕತೆ ಯಾರು?
     * ವಿ.ಎಸ್.ಶಿರಹಟ್ಟಿಮಠ
12.ಕೃಷ್ಣನ ಮಿತ್ರ ಯಾರು?
     * ಸುಧಾಮ 
13.ಡಾ.ರಾಜಕುಮಾರವರ ಹುಟ್ಟೂರು ಯಾವುದು?
      *ಚಾಮರಾಜನಗರದ ತಾಳವಾಡಿ ಪಕ್ಕದ ಗಾಜನೂರು.
14.(?) ಇದು ಯಾವ ಚಿಹ್ನೆ?
      *ಪ್ರಶ್ನಾರ್ಥಕ ಚಿಹ್ನೆ 
15.ವಿಜಾತಿ ಸಂಯುಕ್ತಾಅಕ್ಷರಕ್ಕೆ ಉದಾಹರಣೆ. 
     *ಸ್ಮರಣೆ 
16.ಭೂಮಿಯ ಪೋಷಕ ಯಾರು?
      *ಸೂರ್ಯ
17ಡಾ.ರಾಜಕುಮಾರವರ ಮೊದಲ ಚಿತ್ರ  ಯಾವುದು?
      *ಬೇಡರ ಕಣ್ಣಪ್ಪ 
18.ನಿಜ ಪದದ ತಮ್ಮವ ರೂಪ
      *ದಿಟ
19.ಡಾ. ರಾಜಕುಮಾರರಿಗೆ ಕರ್ನಾಟಕ ರತ್ನ ಪ್ರಶಸ್ತಿ ಯಾವಾಗ 
    ನೀಡಲಾಯಿತು?
     *1992
20.ಗುಣವಾಚಕಕ್ಕೆ  ಉದಾಹರಣೆ ಕೊಡಿ. 
     *ಸುಂದರ

        7ನೇ ತರಗತಿ ಕನ್ನಡ ರಸಪ್ರಶ್ನೆ 
1.ಡಾ.ನಾ.ಡಿಸೋಜರ ಪೂರ್ಣ ಹೆಸರೇಪುಟ್ಟಜ್ಜಿ?
  *ಡಾ.ನಾರ್ಬಟ್ ಡಿಸೋಜ 
2.ಹಾಡ್ಗತೆ ಎಂದರೇನು?
  *ಹಾಡು ಸೇರಿರುವ ಕತೆ
3.ಡಾ.ನಾ.ಡಿಸೋಜರವರು 2014ರಲ್ಲಿ ಯಾವ ಸಾಹಿತ್ಯ
   ಸಮ್ಮೇಳನ ಅಧ್ಯಕ್ಷರಾಗಿದ್ದರು?
  *ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 
4.ಅನ್ವರ್ಥ ನಾಮಕ್ಕೆ ಉದಾಹರಣೆ ಕೊಡಿ 
   *ಕುಂಟ,ಕುರುಡ
5.ಹಾಲಪ್ಪನ ಕಾಲನ್ನು ಏನು ಕಚ್ಚಿತು?
    *ನೀರಾವು
6.ಸರ್ವನಾಮ  ಎಂದರೇನು?
    *ನಾಮಪದದ ಬದಲಾಗಿ ಬಳಸಲ್ಪಡುವ ಪದ
7.ಶಲ್ಯನ ತಂಗಿ ಯಾರು?
    * ಮಾದ್ರಿ
8.ಕುರುಕ್ಷೇತ್ರ ಯುದ್ಧ ನಡೆದ ಸ್ಥಳ ಯಾವುದು?
     *ಹರಿಯಾಣ 
9.ದ್ವಿತೀಯ ವಿಭಕ್ತಿ ಪ್ರತ್ಯಯ_____________.
     *ಅನ್ನು
10.ಹುಡುಗಿ ಪದದ ಬಹುವಚನ ರೂಪ
     *ಹುಡುಗಿಯರು 
11.ಆನೆ ಎಷ್ಟು ವರ್ಷಗಳಿಗೊಮ್ಮೆ ಮರಿ ಹಾಕುತ್ತದೆ?
     *5ವರ್ಷ
12.ಗಿಡ ಮರ ಪದ್ಯದ ಕತೃ ಯಾರು?
    *ಸತ್ಯಾನಂದ ಪಾತ್ರೋಟ
13.ಹಾಳು ಈ ಪದದ ಅರ್ಥವೇನು?
    *ನಾಶ ಹೊಂದದ ಊರು 
14ಭಾವನಾಮಕ್ಕೆ ಉದಾಹರಣೆ 
    *ಕರುಣೆ
15.ಸಮಾನಾರ್ಥ ಪದಕ್ಕೆ ಉದಾಹರಣೆ 
     *ಸತ್ಯ-ನಿಜ     ಜಗ-ಪ್ರಪಂಚ
16.ಜೇಡರ ದಾಸಿಮಯ್ಯನವರ ಅಂಕಿತನಾಮ 
     *ರಾಮನಾಥ್
17.ಮಡಿವಾಳ ಮಾಚಯ್ಯನವರ ಅಂಕಿತನಾಮ 
     *ಕಲಿದೇವರ ದೇವ
18.ಮುಕ್ತಾಯಕ್ಕನ ಜನ್ಮಸ್ಥಳ 
     *ಲಕ್ಕುಂಡಿ 
19.ಸತ್ಯಕ್ಕ ಅಂಕಿತನಾಮ 
      *ಶಂಭುಜಕ್ಕೇಶ್ವರ
20.ಚಪ್ಪರದ ನಡುವೆ ತಾಯಿ ಯಾವ ಆಟ ಆಡುತ್ತಾಳೆ?
      *ಪಗಡೆ 
   6ನೇ,7ನೇ ಮತ್ತು 8ನೇ ತರಗತಿ ಸಮಾಜ 
                 ವಿಜ್ಞಾನ ರಸಪ್ರಶ್ನೆ 

1.ಕಳಿಂಗ ಯುದ್ಧ ನಡೆದದ್ದು ಯಾವಾಗ?
   *ಸಾ.ಶ.ಪೂ.261
2.ಇತಿಹಾಸದ ಪಿತಾಮಹ ಯಾರು?
    *ಹೆರೊಡೋಟಸ್ 
3.ಇತಿಹಾಸದ ಆಧಾರಗಳಲ್ಲಿ ಎಷ್ಟು ವಿಧ?
    *2ವಿಧ
4.ಯುರೋಪಿಯನ್ನರು ಭಾರತಕ್ಕೆ ಯಾವಾಗ ಬಂದರು?
    *16ನೇ ಶತಮಾನ 
5.ಹೆನ್ರಿಚ್ ರೋಥನು ಸಂಸ್ಕೃತ  ವ್ಯಾಕರಣವನ್ನು ಯಾವ 
       ಭಾಷೆಯಲ್ಲಿ ಅನುವಾದಿಸಿದರು?
     *ಲ್ಯಾಟಿನ್ ಭಾಷೆ 
6.ದಿ ಏಷ್ಯಾಟಿಕ್ ಸೊಸೈಟಿ ಎಂಬ ಸಂಸ್ಥೆಯನ್ನು ಯಾರು 
     ಸ್ಥಾಪಸಿದರು?
7.ಶಾಂತಿ ಕೃತಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದವರು?
    *ವಿಲಿಯಂ ಜೋನ್ಸ್ 
8.ಕರ್ನಾಟಕವನ್ನು ಎಷ್ಟು ವಿಭಾಗವಾರು ವಿಂಗಡಿಸಲಾಗಿದೆ?
     *4ಭಾಗ
9.ನಮ್ಮ ರಾಜ್ಯದ ರಾಜಧಾನಿ ಯಾವುದು?
     *ಬೆಂಗಳೂರು
10.ಬೆಂಗಳೂರು ವಿಭಾಗದಲ್ಲಿ ಎಷ್ಟು ಜಿಲ್ಲೆಗಳಿವೆ?
      *09 ಜಿಲ್ಲೆಗಳಿವೆ 
11.ಜೋಗ ಜಲಪಾತ ಎಲ್ಲಿದೆ?
       *ಶಿವಮೊಗ್ಗ ಜಿಲ್ಲೆ 
12.ಕೋಲಾರ ಹಿಂದಿನ ಹೆಸರೇನು?
       *ಕುವಲಾಲಪುರ
13.ಸಹ್ಯಾದ್ರಿ  ಬೆಟ್ಟಗಳು ಎಲ್ಲಿ ಕಂಡು ಬರುತ್ತದೆ?
       *ಶಿವಮೊಗ್ಗ ಜಿಲ್ಲೆಯ ಗಡಿ ಭಾಗ 
14.ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?
        *ಬೆಂಗಳೂರು 
15.ರಾಮನಗರ ಜಿಲ್ಲೆಯ ಪಕ್ಷಿಧಾಮದಲ್ಲಿ ಯಾವ ಪಕ್ಷಿಯನ್ನು
       ರಕ್ಷಿಸಲಾಗುತ್ತದೆ?
       *ರಣಹದ್ದು 
16.ನಮ್ಮ ರಾಜ್ಯದ ಕೈಗಾರಿಕಾ ವಲಯದ ನಿರ್ಮಾತೃ  ಯಾರು?
       *ಸರ್. ಎಂ.ವಿಶ್ವೇಶ್ವರಯ್ಯ 
17. ಹಿಪ್ಪು ನೇರಳೆಯನ್ನು ಯಾವ ಉದ್ಯಮಕ್ಕೆ ಬಳಸಲಾಗುತ್ತದೆ?
       *ರೇಷ್ಮೆ 
18.ಭದ್ರಾವತಿಯಲ್ಲಿನ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಯಾವಾಗ
      ಸ್ಥಾಪಿಸಲಾಯಿತು?
      *1923
19.ರಾಜ್ಯದ ಮೊದಲ ಸಿಮೆಂಟ್ ಕಾರ್ಖಾನೆ ಎಲ್ಲಿ ಸ್ಥಾಪಿಸಲಾ
        -ಯಿತು.?
      *ಭದ್ರಾವತಿ 
20.ಗುಬ್ಬಿ ನಾಟಕ ಕಂಪನಿಯ ಸ್ಥಾಪಕರು ಯಾರು?
      *ಗುಬ್ಬಿ ವೀರಣ್ಣ 
21.ಕನ್ನಡದ ಮೊದಲ ವಾಕ್ಚಿತ್ರ ಯಾವುದು?
      *ಸತಿ ಸುಲೋಚನ 
22.ಕೆ.ಹಿರಣ್ಣಯ್ಯನವರನ್ನು ಏನೆಂದು ಕರೆಯುತ್ತಾರೆ?
       *ಕಲ್ಚರ್ ಕಮೆಡಿಯನ್ 
23.ಪ್ರಸಿದ್ಧ ಜಾನಪದ ಮ್ಯೂಸಿಯಂ ಜಾನಪದ ಲೋಕವನ್ನು 
      ಸ್ಥಾಪಕರು  ಯಾರು?
       *ಹೆಚ್. ಎಲ್.ನಾಗೇಗೌಡ 
24.ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾರಾಗಿದ್ದರು?
       *ಕೆ.ಸಿ.ರೆಡ್ಡಿ 
25.ಲಾಲ್ ಬಾಗ್ ಕಬ್ಬನ್ ಪಾರ್ಕ್ ಎಲ್ಲಿದೆ?
      *ಬೆಂಗಳೂರು 
26.ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಎಲ್ಲಿದೆ? 
        *ಬೆಂಗಳೂರು 
27.ಏಷ್ಯಾ ಖಂಡದಲ್ಲಿಯೇ ಅತ್ಯಂತ ಎತ್ತರವಾದ ಏಕಶಿಲಾ 
      ಬೆಟ್ಟ ಎಲ್ಲಿದೆ?
        *ಮಧುಗಿರಿ ( ತುಮಕೂರು)
28.ಕರ್ನಾಟಕದ ಮ್ಯಾಂಚೆಸ್ಟರ್  ಎಂದು ಕರೆಯಲ್ಪಡುವ  ಜಿಲ್ಲೆ 
       *ದಾವಣಗೆರೆ 
29.ದಕ್ಷಿಣ ಭಾರತದ ಅತಿ ದೊಡ್ಡ ಕೆರೆ ಯಾವುದು?
       *ಶಾಂತಿ ಸಾಗರ (ಚನ್ನಗಿರಿ, ದಾವಣಗೆರೆ)
30.ಜೋಗ ಜಲಪಾತ ಎಲ್ಲಿದೆ ?
       *ಶಿವಮೊಗ್ಗ ಜಿಲ್ಲೆ 
31.ಏಷ್ಯಾ ಖಂಡದಲ್ಲಿ ಅತಿ ಉದ್ದವಾದ ಜಲಪಾತ
       *ಶರಾವತಿ (ಗೇರುಸೊಪ್ಪ)
32.ತಲಕಾಡು ಯಾರ ರಾಜಧಾನಿಯಾಗಿತ್ತು?
       *ಗಂಗರು 
33.ಒಡೆಯರ ಮನೆತನದ ಮೊದಲ ಅರಸು ಯಾರು?
     *ಯದುರಾಯ
34.ಮೈಸೂರು ಸಂಸ್ಥಾನ ಭಾರತದಲ್ಲಿ ಯಾವಾಗ     ವಿಲೀನಗೊಂಡಿತು?
    * 1947
35.ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಬುಡಕಟ್ಟು ಜನಾಂಗ 
     *ಜೇನುಕುರುಬರು 
36.ನಮ್ಮ ರಾಷ್ಟೀಯ ಪ್ರಾಣಿ ಯಾವುದು?
     *ಹುಲಿ 
37.ರಾಜೀವ್ ಗಾಂಧಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ----
      *ಮೈಸೂರು 
38.ದೇಶದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆ ಯಾವುದು?
      *ಚಿಕ್ಕಮಗಳೂರು 
39.ಶಿವರಾಮ ಕಾರಂತರು ಯಾವ ಜಿಲ್ಲೆಯವರು?
      *ದಕ್ಷಿಣ ಕನ್ನಡ 
40.ಮೈಸೂರು ವಿಶ್ವವಿದ್ಯಾಲಯ ಯಾವಾಗ ಆರಂಭವಾಯಿತು?
      *1915.


 



Comments

Popular posts from this blog

ಚಟುವಟಿಕೆ:4 ಕಲಿಕೋಪಕರಣಗಳು